Tuesday, May 31, 2011

ಇನ್ನೂ ದಯೆ ಬಾರದೇಕೆ?

ಇಂದು ಎನ್ನ ಮಡದಿ ಮಾಡಿರುವಳು ನನ್ನ ಪಾದಗಳನ್ನು ಸ್ವಚ್ಛ!
ಅತಿ ಸುಂದರವೂ ಆಗಿವೆ ಅವು, ಕೊಳೆ ಇಲ್ಲವೇ ಇಲ್ಲ ತುಚ್ಚ!

ಪ್ರಾರ್ಥಿಸುತ, ಅವು ನಾಚಿ ಹಾತೊರೆಯುತ್ತಿದೆ ನವವಧುವಿನಂತೆ!
ತನ್ನ ಪ್ರಾಣೇಶ್ವರ ಅರುಣಾಚಲನ ಪ್ರದಕ್ಷಿಣಾ ಪಥದಲ್ಲಿ ಒಂದಾಗುವಂತೆ!

No comments:

Post a Comment